ಕಾರ್ಖಾನೆಗಳ ವಿರುದ್ಧ ಕನ್ನಡ ಆಂಗ್ಲ ಭಾಷೆಯಲ್ಲಿ ಗೋಡೆ ಬರಹ; ಪ್ರತಿಭಟನೆ
ಕಾರ್ಖಾನೆಗಳ ವಿರುದ್ಧ ಕನ್ನಡ ಆಂಗ್ಲ ಭಾಷೆಯಲ್ಲಿ ಗೋಡೆ ಬರಹ; ಪ್ರತಿಭಟನೆ #Baldota #Protest #Struggle ಕೊಪ್ಪಳ: ನಗರದ ಪಕ್ಕದಲ್ಲಿಯೇ ಸ್ಥಾಪನೆಗೊಳ್ಳುತ್ತಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣ ಸೇರಿ ಇತರೆ ಕಾರ್ಖಾನೆಗಳ ಆರಂಭ, ವಿಸ್ತರಣೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ…
ಬಲ್ಡೋಟಾ ಕಾರ್ಖಾನೆ ಒದ್ದೋಡಿಸಲು ಜನರನ್ನು ಸಜ್ಜುಗೊಳಿಸೋಣ
ಬಲ್ಡೋಟಾ ಕಾರ್ಖಾನೆ ಒದ್ದೋಡಿಸಲು ಜನರನ್ನು ಸಜ್ಜುಗೊಳಿಸೋಣ * ಶೀಘ್ರ ನಿರಂತರ ಧರಣಿ ಸತ್ಯಾಗ್ರಹ * ಒಂದು ಲಕ್ಷ ಪತ್ರ ಚಳುವಳಿ * ಪರಿಸರ ಜಾಗೃತಿಗೆ ವಿವಿಧ ಸ್ಪರ್ಧೆ * ಪ್ರತಿ ವಾರ್ಡಲ್ಲಿ ಪರಿಸರ ಜಾಗೃತಿ ಸಭೆ ಕೊಪ್ಪಳ: ನಗರದ ಪಕ್ಕದಲ್ಲಿಯೇ ಬಂದು…
ಬಿಜೆಪಿಗರಿಗೆ ಅಧಿಕಾರದ ಹುಚ್ಚು ಹಿಡಿದಿದೆ : ಗೊಂಡಬಾಳ ಬೇಸರ
ಬಿಜೆಪಿಗರಿಗೆ ಅಧಿಕಾರದ ಹುಚ್ಚು ಹಿಡಿದಿದೆ : ಗೊಂಡಬಾಳ ಬೇಸರ ಕೊಪ್ಪಳ: ಬಿಜೆಪಿ ನಾಯಕರಿಗೆ ಪಾಕಿಸ್ತಾನದ ಹೆಸರು ಹೇಳದಿದ್ದರೆ ಬದುಕೇ ನಡೆಯಲ್ಲ, ಕಲಬುರಗಿಯ ಜಿಲ್ಲಾಧಿಕಾರಿಗಳ ಬಗೆಗಿನ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆ ಅತ್ಯಂತ ಖಂಡನೀಯ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ…
ಬಿಎಸ್ಪಿಎಲ್/ಎಂಎಸ್ಪಿಎಲ್ ಸೇರಿ ಕಾರ್ಖಾಗಳ ವಿರುದ್ಧ “ಪೇಂಟ್ ಅಭಿಯಾನ”
ಬಿಎಸ್ಪಿಎಲ್/ಎಂಎಸ್ಪಿಎಲ್ ಸೇರಿ ಕಾರ್ಖಾಗಳ ವಿರುದ್ಧ "ಪೇಂಟ್ ಅಭಿಯಾನ" ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಸ್ಥಾಪನೆಗೆ ಸಿದ್ಧವಾದ ಎಂಎಸ್ಪಿಎಲ್ ಅಥವಾ ಬಿಎಸ್ಪಿಎಲ್ ಹಾಗೂ ಕಿರ್ಲೋಸ್ಕರ್, ಕಲ್ಯಾಣ ಸೇರಿ ಇತರೆ ಕಾರ್ಖಾನೆಗಳ ಆರಂಭ, ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಜನಾಂದೋಲನಕ್ಕೆ ಮತ್ತೊಂದು ರೀತಿಯ ಹೋರಾಟ ಸೇರ್ಪಡೆಯಾಗಿದ್ದು ಕೊಪ್ಪಳ…
ಎನ್ ಎಸ್ ಯು ಐ ಸಂಸ್ಥಾಪನಾ ದಿನಾಚರಣೆ
ಎನ್ ಎಸ್ ಯು ಐ ಸಂಸ್ಥಾಪನಾ ದಿನಾಚರಣೆ ಕೊಪ್ಪಳ: ಎನ್ ಎಸ್ ಯು ಐ ಸಂಸ್ಥಾಪನಾ ದಿನದ ಹಿನ್ನಲೆಯಲ್ಲಿ ಕೊಪ್ಪಳ ಎನ್ ಎಸ್ ಯು ಐ ಯಿಂದ ಎನ್ ಎಸ್ ಯು ಐ ಸಂಸ್ಥಾಪಕರಾದ ಮಾಜಿ ಪ್ರಧಾನ ಮಂತ್ರಿ ಭಾರತ ರತ್ನ…
ಅದ್ಧೂರಿ ದುರ್ಗಾದೇವಿ ನೂತನ ದೇವಸ್ಥಾನದ ಕಳಶ ಮೂರ್ತಿ ಮೆರವಣಿಗೆ
#durgadevi #temple #kurubara oni
ಕೊಪ್ಪಳದಲ್ಲಿ ಹೋಳಿ – ನಕುಲ್ ಡಿಜೆ – ಸಂಸದರ ಆಸಕ್ತಿ – ಉದ್ಯೋಗದ ಪ್ರಶ್ನೆ?
#holi #dance #dj-Nakul #koppal
ಮಾ. 9 ರಂದು ಕೊಪ್ಪಳದಲ್ಲಿ `ಕೆ.ಯು.ಡಬ್ಲ್ಯೂ.ಜೆ. ದತ್ತಿ ನಿಧಿ ಪ್ರಶಸ್ತಿ’ ಪ್ರಧಾನ ಕಾರ್ಯಕ್ರಮ
ಮಾ. 9 ರಂದು ಕೊಪ್ಪಳದಲ್ಲಿ `ಕೆ.ಯು.ಡಬ್ಲ್ಯೂ.ಜೆ. ದತ್ತಿ ನಿಧಿ ಪ್ರಶಸ್ತಿ' ಪ್ರಧಾನ ಕಾರ್ಯಕ್ರಮ ಕೊಪ್ಪಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗ ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ ಸಹಕಾರದಲ್ಲಿ ``2024ರ ಕೆ.ಯು.ಡಬ್ಲ್ಯೂ.ಜೆ. ದತ್ತಿನಿಧಿ…
ಉಜ್ಜೈನಿಯ ವಾಲ್ಮೀಕಿ ಧಾಮಕ್ಕೆ ಕಜಾಪ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಭೇಟಿ
ಉಜ್ಜೈನಿಯ ವಾಲ್ಮೀಕಿ ಧಾಮಕ್ಕೆ ಕಜಾಪ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಭೇಟಿ ಉಜ್ಜಯಿನಿ : ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ. ಎಸ್. ಬಾಲಾಜಿ ಅವರು ಮಧ್ಯಪ್ರದೇಶ ಭೇಟಿ ವೇಳೆ ಜೈ ಮಹಾಕಾಲೇಶ್ವರ ವಿಶೇಷ…