Ad imageAd image

ಮುಸ್ಲೀಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ ; ಮೊದಲು “ಅವರು” ಎನ್ನುವದು ಬಿಡಿ

*_ಎಲ್ಲಾ ಬಾಂಧವರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು_* __________________ *ಮುಸ್ಲೀಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ?* ___________________ ಬಕ್ರೀದ್ ಗೆ ಮುಸ್ಲಿಂ ಬಾಂಧವರು ಊಟಕ್ಕೆ ಕರೆಯಲಿಲ್ಲವೆಂದು ಪ್ರೀತಿಯಿಂದ ಆರೋಪಿಸೋದು ಒಂದ್ಕಡೆಯಾದ್ರೆ, ಮುಸ್ಲೀಂ ಭಾಂಧವರ ಮನೆಗಳಲ್ಲಿ ಬಕ್ರೀದ್ ಹಬ್ಬಕ್ಕೆ ಹೋಗಿ ಊಟ ಮಾಡಿದ್ದರ ಚಿತ್ರ ಹಾಕೊಂಡು ಖುಷಿ ಪಡೋದು ಮತ್ತೊಂದ್ಕಡೆ. ಆದ್ರೆ ಇಷ್ಟು ವರ್ಷ ಯುಗಾದಿ, ದೀಪಾವಳಿ, ನಾಗರಪಂಚಮಿ, ಊರಮ್ಮನ ಜಾತ್ರೆ ಮೊದಲಾದ ಇಂತಹ ಸಾಲು ಸಾಲು ಹಿಂದುಗಳ ಹಬ್ಬಗಳಲ್ಲಿ ನಮ್ಮನ್ಯಾಕೆ ಕರೀಲಿಲ್ಲ ಎನ್ನುವ ಪ್ರೀತಿಯ ಆರೋಪವನ್ನೂ ಮುಸ್ಲಿಂ‌ ಭಾಂಧವರು‌ ಮಾಡಿದ್ದನ್ನು ನಾನು ನೋಡಲಿಲ್ಲ. ಅಂತೆಯೇ

AksharaTV Desk AksharaTV Desk

ಸಮಕಾಲೀನ ಧರ್ಮರಾಜಕಾರಣ ದ್ಚೇಷರಾಜಕಾರಣ ಕವಿಗೋಷ್ಟಿಯಲ್ಲಿ ಅನಾವರಣ

ಸಮಕಾಲೀನ ಧರ್ಮರಾಜಕಾರಣ ದ್ಚೇಷರಾಜಕಾರಣ ಕವಿಗೋಷ್ಟಿಯಲ್ಲಿ ಅನಾವರಣ ಕವಿ ಬರಹಗಾರ ಆತ್ಮಾವಲೋಕನ ಮಾಡಿಕೊಳ್ಳಬೇಕು‌ : ಸಿರಾಜ್‌ ಕೊಪ್ಪಳ ಮೇ 25: ಹುಟ್ಟುತ್ತಿರುವ ದ್ವೇಷದ ಮಾತುಗಳ ಸಂಖ್ಯೆ , ರೌಡಿಶೀಟರುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಸಮಾಜದಿಂದ ಮಾನ,ಸಮ್ಮಾನಗಳನ್ನು ಪಡೆಯುವ ಕವಿ ಪ್ರತಿಯಾಗಿ ಸಮಾಜಕ್ಕೆ ಏನು ನೀಡುತ್ತಿದ್ದೇನೆ ಎಂಬುದರ ಅವಲೋಕನ ಮಾಡಿಕೊಳ್ಳಬೇಕು. ಮಾತನಾಡಬೇಕಾದ ಸಂದರ್ಭದಲ್ಲಿ ಕವಿ,ಸಾಹಿತಿ ಮೌನವಾಗಿರಬಾರದು ಎಂದು ಕವಿ ಸಿರಾಜ್ ಬಿಸರಳ್ಳಿ ಕರೆ ನೀಡಿದರು. ಕವಿಗೋಷ್ಠಿಯ ಆಶಯ ನುಡಿಗಳನ್ನಾಡಿದ ಅವರು ಸಮಾಜದಲ್ಲಿ ಹರಡಿರುವ ವಿಷವನ್ನು ತೆಗೆಯುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಮೌನವಾಗಿರುವುದು ಎಂದರೆ ಅಪರಾಧದ ಭಾಗವಾಗುವುದು

AksharaTV Desk AksharaTV Desk

ಕೊಪ್ಪಳ ಲೋಕಸಭಾ ಕ್ಷೇತ್ರ – ಬಿಜೆಪಿ ಟಿಕೆಟ್ ಸಮರ : ಸಂಗಣ್ಣ ಕರಡಿಗೆ ಅಸ್ತಿತ್ವದ ಪ್ರಶ್ನೆ

ಬದಲಾವಣೆ ಸುದ್ದಿ ಕೊಪ್ಪಳ: ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಕೊನೆಯದು ಎನ್ನಲಾದ ಚುನಾವಣೆಗೆ ಸಜ್ಜಾಗುತ್ತಿರುವ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಸಿಗುವುದು ಈ ಕ್ಷಣಕ್ಕೂ ಅನುಮಾನಾಸ್ಪದವಾಗಿಯೇ ಇದೆ. ಇಷ್ಟೊಂದು ಅವಧಿಯವರೆಗೆ ಸಕ್ರಿಯ ರಾಜಕೀಯದಲ್ಲಿದ್ದಾಗ್ಯೂ, ಟಿಕೆಟ್ ಪಡೆಯುವ ಖಾತರಿ ಇಲ್ಲದಿರುವುದು ಅವರ ರಾಜಕೀಯ ಜೀವನದ ವೈಫಲ್ಯಕ್ಕೆ ಹಾಗೂ ಟಿಕೆಟ್ ಸ್ಪರ್ಧೆಯಲ್ಲಿ ಅವರೇ ಮುಂಚೂಣಿಯಲ್ಲಿರುವುದು ಅವರ ಸಾಧನೆಗೆ ನಿದರ್ಶನವಾಗಿದೆ. ಪೂರ್ಣಾವಧಿ ರಾಜಕಾರಣಿಯಾಗಿರುವ ಸಂಗಣ್ಣ ಕರಡಿ ಅವರಿಗೆ ಈ ಸಲದ ಲೋಕಸಭಾ ಚುನಾವಣೆ ಅಸ್ತಿತ್ವದ ಪ್ರಶ್ನೆ. ಪಕ್ಷ ಯಾವುದೇ ಆಗಿರಲಿ, ಅವರು ಈ

AksharaTV Desk AksharaTV Desk
- Sponsored -
Ad image
Weather
26°C
Koppal
overcast clouds
26° _ 26°
71%
11 km/h
Sun
26 °C
Mon
28 °C
Tue
30 °C

Follow US

Discover Categories

ಮೇ ಸಾಹಿತ್ಯ ಮೇಳ: ವಿವಿಧ ಪ್ರಶಸ್ತಿಗಳ ಪ್ರದಾನ

ಮೇ ಸಾಹಿತ್ಯ ಮೇಳ:ವಿವಿಧ ಪ್ರಶಸ್ತಿಗಳ ಪ್ರದಾನ ಕೊಪ್ಪಳ ಮೇ 26: 10 ನೇ ಮೇ ಸಾಹಿತ್ಯ

AksharaTV Desk AksharaTV Desk

ಎರಡು ದಿನದ ಪಿಯು ನೆಟ್ ಬಾಲ್ ಪಂದ್ಯಾಟ ಕಲ್ಲೂರು

ಇಂದಿನಿಂದ ಎರಡು ದಿನ ರಾಜ್ಯ ಮಟ್ಟದ ನೆಟ್‌ಬಾಲ್ ಪಂದ್ಯಾಟ * ಕಂಗೊಳಿಸುತ್ತಿರುವ ಕ್ರೀಡಾಂಗಣ * ಹೊಸ

AksharaTV Desk AksharaTV Desk

ಕಿರ್ಲೋಸ್ಕರ್ ಕಂಪನಿಯಿಂದ ಬೇವಿನಹಳ್ಳಿ ಗ್ರಾಮ ಪಂಚಾಯತ್ ಕಛೇರಿಗೆ ನೂತನ ಕಟ್ಟಡ

ಕಿರ್ಲೋಸ್ಕರ್ ಕಂಪನಿಯಿಂದ ಬೇವಿನಹಳ್ಳಿ ಗ್ರಾಮ ಪಂಚಾಯತ್ ಕಛೇರಿಗೆ ನೂತನ ಕಟ್ಟಡ ಕೊಪ್ಪಳ: ತಾಲೂಕಿನ ಬೇವಿನಹಳ್ಳಿ ಗ್ರಾಮ

AksharaTV Desk AksharaTV Desk

ನಿಧನ ವಾರ್ತೆ – ಶ್ರೀಶೈಲಪ್ಪ ಶೆಟ್ಟರ ಇಂದು ಅಂತ್ಯಕ್ರಿಯೆ

ನಿಧನ ವಾರ್ತೆ - ಶ್ರೀಶೈಲಪ್ಪ ಶೆಟ್ಟರ ಬದಲಾವಣೆ ಸುದ್ದಿ *ಶ್ರೀಶೈಲಪ್ಪ ಶೆಟ್ಟರ,* ನಿವೃತ್ತ ಶಿಕ್ಷಕರು ವಯಸ್ಸು

AksharaTV Desk AksharaTV Desk

ಸಮಕಾಲೀನ ಧರ್ಮರಾಜಕಾರಣ ದ್ಚೇಷರಾಜಕಾರಣ ಕವಿಗೋಷ್ಟಿಯಲ್ಲಿ ಅನಾವರಣ

ಸಮಕಾಲೀನ ಧರ್ಮರಾಜಕಾರಣ ದ್ಚೇಷರಾಜಕಾರಣ ಕವಿಗೋಷ್ಟಿಯಲ್ಲಿ ಅನಾವರಣ ಕವಿ ಬರಹಗಾರ ಆತ್ಮಾವಲೋಕನ ಮಾಡಿಕೊಳ್ಳಬೇಕು‌ : ಸಿರಾಜ್‌ ಕೊಪ್ಪಳ

AksharaTV Desk AksharaTV Desk

ಸಾಹಿತಿಗಳು ಸರ್ಕಾರವನ್ನು ಎಚ್ಚರವಾಗಿಡುವ ಕಾರ್ಯ ಮಾಡಬೇಕು – ಆರ್.ಸುನಂದಮ್ಮ

*ಮಹಿಳೆ ಸಂಕೋಲೆಗಳಿಂದ ಬಿಡುಗಡೆಗೊಳ್ಳಲಿ* ಸಾಹಿತಿಗಳು ಸರ್ಕಾರವನ್ನು ಎಚ್ಚರವಾಗಿಡುವ ಕಾರ್ಯ ಮಾಡಬೇಕು - ಆರ್.ಸುನಂದಮ್ಮ ಕೊಪ್ಪಳ ಮೇ.25:

AksharaTV Desk AksharaTV Desk

ಮುಸ್ಲೀಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ ; ಮೊದಲು “ಅವರು” ಎನ್ನುವದು ಬಿಡಿ

*_ಎಲ್ಲಾ ಬಾಂಧವರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು_* __________________ *ಮುಸ್ಲೀಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ?*

AksharaTV Desk AksharaTV Desk

ಗ್ಯಾರಂಟಿ ಸ್ಕೀಂ ಬಗ್ಗೆ ಬಿಜೆಪಿಯ ಸುಳ್ಳು ಪ್ರಚಾರ : ಜ್ಯೋತಿ ಟೀಕೆ

ಗ್ಯಾರಂಟಿ ಸ್ಕೀಂ ಬಗ್ಗೆ ಬಿಜೆಪಿಯ ಸುಳ್ಳು ಪ್ರಚಾರ : ಜ್ಯೋತಿ ಟೀಕೆ badalavane news desk:

AksharaTV Desk AksharaTV Desk

Sponsored Content

ಕೊಪ್ಪಳ ಮೇ ಸಾಹಿತ್ಯ ಮೇಳ ಮುಗಿದರೂ ನಿಲ್ಲದ ಕನವರಿಕೆಗಳು !! ಕೆಲವರ ಅನಿಸಿಕೆಗಳನ್ನು ಇಲ್ಲಿ ದಾಖಲಿಸಲಾಗಿದೆ

ಕೊಪ್ಪಳ ಮೇ ಸಾಹಿತ್ಯ ಮೇಳ ಮುಗಿದರೂ ನಿಲ್ಲದ ಕನವರಿಕೆಗಳು !! ರಾಜ್ಯದ ಮೂಲೆ ಮೂಲೆಯಿಂದ ಬಂದವರಲ್ಲಿ ಕೆಲವರ ಅನಿಸಿಕೆಗಳನ್ನು ಇಲ್ಲಿ ದಾಖಲಿಸಲಾಗಿದೆ ಅಕ್ಷರ ಟಿವಿ ಕನ್ನಡ, ಬದಲಾವಣೆ ಸುದ್ದಿ ಜಾಲ: ಕೊಪ್ಪಳ : ಇಲ್ಲಿ ಮೇ ೨೫ ಮತ್ತು ೨೬ ರಂದು

AksharaTV Desk AksharaTV Desk

Follow Writers

AksharaTV Desk 131 Articles
- Sponsored -
Ad image