Ad imageAd image

ವೈದ್ಯ ಡಾ. ನಾರಾಯಣ ದೇವರಕೇರಿ ನಿಧನ

ನಿಧನ ವಾರ್ತೆ...ಡಾ. ನಾರಾಯಣ ಕೊಪ್ಪಳ ಕುರುಹಿನಶೆಟ್ಟಿ ಸಮಾಜದ ಹಿರಿಯರು ಹಾಗು ನಿವೃತ್ತ ಜಿಲ್ಲಾ ವೈದ್ಯಾಧಿಕಾರಿಗಳಾದ ಶರಣಪ್ಪ ಬಸಪ್ಪ ನಾರಾಯಣದೇವರಕೆರೆ ಇವರು ಇಂದು ದೈವಾಧೀನ ರಾಗಿದ್ದು ಇವರಿಗೆ ಮೂರು ಜನ ಪುತ್ರರು ಹಾಗೂ ಒಬ್ಬ ಪುತ್ರಿ ಅಪಾರ ವಾದ ಬಂದು ಬಳಗವನ್ನು ಅಗಲಿದ್ದು ಇವರ ಅಂತ್ಯಕ್ರಿಯೆ ನಾಳೆ ದಿನಾಂಕ 12/2/2024 ಸೋಮವಾರ ಮಧ್ಯಾಹ್ನ 12 ಗಂಟೆಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದ ಹಿಂಭಾಗದಲ್ಲಿರುವ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೊಟ್ರೇಶ ಕಿನ್ನಾಳ +919845982399

AksharaTV Desk AksharaTV Desk

ವಿಜೃಂಭಣೆಯಿಂದ ಜರುಗಿದ ಗೊಂಡಬಾಳ ಬನಶಂಕರಿ ದೇವಿ ರಥೋತ್ಸವ

ವಿಜೃಂಭಣೆಯಿಂದ ಜರುಗಿದ ಗೊಂಡಬಾಳ ಬನಶಂಕರಿ ದೇವಿ ರಥೋತ್ಸವ Badalavane news desk ಕೊಪ್ಪಳ: ತಾಲೂಕಿನ ಗೊಂಡಬಾಳ ಗ್ರಾಮದ ಶ್ರೀ ಬನಶಂಕರಿದೇವಿಯ ಜಾತ್ರಾ ಮಹೋತ್ಸವ ಪ್ರಯುಕ್ತ ಶನಿವಾರ ಸಂಜೆ ಸಾವಿರಾರು ಭಕ್ತರ ನಡವೆ ವಿಜೃಂಭಣೆಯಿಂದ ರಥೋತ್ಸವ ಜರುಗಿತು. ರಥಕ್ಕೆ ಭಕ್ತರು ಬಾಳೆಹಣ್ಣು ಮತ್ತು ಉತ್ತತ್ತಿ ಹೂ, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ಫೆ, 22 ಗುರುವಾರ ಬೆಳಿಗ್ಗೆ ಶ್ರೀದೇವಿಗೆ ಕಂಕಣಧಾರಣ ಕಾರ್ಯಕ್ರಮ ಫೆ,23 ಶುಕ್ರವಾರ ಬೆಳಗ್ಗೆ ಶ್ರೀದೇವಿಯ ಮಹಾರಥೋತ್ಸವದ ಶಾಂತಿ ಮತ್ತು ಪುರ್ಣಾಹುತಿ ಸಂಜೆ ಲಘುರಥೋತ್ಸವ (ಉಚ್ಛಾಯ) ಫೆ,24 ಶನಿವಾರ ಬೆಳಿಗ್ಗೆ ಶ್ರೀ ದೇವಿಯ ಸನ್ನಿಧಾನದಲ್ಲಿ

AksharaTV Desk AksharaTV Desk

ಕಿರ್ಲೋಸ್ಕರ್ ಕಂಪನಿಯಿಂದ ಬೇವಿನಹಳ್ಳಿ ಗ್ರಾಮ ಪಂಚಾಯತ್ ಕಛೇರಿಗೆ ನೂತನ ಕಟ್ಟಡ

ಕಿರ್ಲೋಸ್ಕರ್ ಕಂಪನಿಯಿಂದ ಬೇವಿನಹಳ್ಳಿ ಗ್ರಾಮ ಪಂಚಾಯತ್ ಕಛೇರಿಗೆ ನೂತನ ಕಟ್ಟಡ ಕೊಪ್ಪಳ: ತಾಲೂಕಿನ ಬೇವಿನಹಳ್ಳಿ ಗ್ರಾಮ ಪಂಚಾಯತಿ ಕಛೇರಿಯ ನೂತನ ಕಟ್ಟಡ (ಮೊದಲನೆಯ ಮಹಡಿ) ವನ್ನು ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಕಿರ್ಲೋಸ್ಕರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್.ವಿ. ಗುಮಾಸ್ತೆಯವರು ಉದ್ಘಾಟಿಸಿದರು. ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಕಿರ್ಲೋಸ್ಕರ್ ಕಾರ್ಖಾನೆಯು ಈ ಭಾಗದಲ್ಲಿ ಸುಮಾರು ೩೦ ವರ್ಷಗಳ ಹಿಂದೆ ಆರಂಭಗೊಂಡು, ಕೇವಲ ಉತ್ಪಾದನೆಗೆ ಸೀಮಿತಗೊಳ್ಳದೇ ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ದಿ ಟ್ರಸ್ಟ್‌ನ್ನು ಸ್ಥಾಪಿಸಿ, ಸಿಎಸ್‌ಆರ್ ಅಡಿಯಲ್ಲಿ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ

AksharaTV Desk AksharaTV Desk
- Sponsored -
Ad image

Discover Categories

ಪರಿವಾರ/ ತಳವಾರ ಜನಾಂಗದವರನ್ನು ಕೂಡಲೇ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ತೀರ್ಮಾನ: ಸಿಎಂ ಸಿದ್ದರಾಮಯ್ಯ ಘೋಷಣೆ

*ಪರಿವಾರ/ ತಳವಾರ ಜನಾಂಗದವರನ್ನು ಕೂಡಲೇ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ತೀರ್ಮಾನ: ಸಿಎಂ ಸಿದ್ದರಾಮಯ್ಯ ಘೋಷಣೆ *

AksharaTV Desk AksharaTV Desk

ಕೊಪ್ಪಳದ ಹಿರಿಯ ಜೀವ ವೀರಯ್ಯ ಹಿರೇಮಠ ನಿಧನ

ಕೊಪ್ಪಳದ ಹಿರಿಯ ಜೀವ ವೀರಯ್ಯ ಹಿರೇಮಠ ನಿಧನ ಕೊಪ್ಪಳ: ನಗರದ ಅಂಬೇಡ್ಕರ್ ವೃತ್ತದ ಹತ್ತಿರದ ಸಾಲಾರ್

AksharaTV Desk AksharaTV Desk

ತಿರುಗಲ್ ತಿಮ್ಮಪ್ಪ ದೇವಸ್ಥಾನ ಮತ್ತು ಕೊಳ್ಳಿನ ಕೆರೆ ಅಭಿವೃದ್ಧಿಪಡಿಸುವಂತೆ ಸರ್ಕಾರಕ್ಕೆ ಮನವಿ

ಅಕ್ಷರ ಟಿವಿ ನ್ಯೂಸ್, ಕೊಪ್ಪಳ: ತಾಲೂಕಿನ ಕೆರೆಹಳ್ಳಿ ಗ್ರಾಮದ ಸಮೀಪ ಇರುವ ಐತಿಹಾಸಿಕ ತಿರುಗಲ್ ತಿಮ್ಮಪ್ಪ

AksharaTV Desk AksharaTV Desk

ಜ್ಯೋತಿ ಗೊಂಡಬಾಳಗೆ ಕಿತ್ತೂರ ಚನ್ನಮ್ಮ ರಾಜ್ಯ ಪ್ರಶಸ್ತಿ

ಜ್ಯೋತಿ ಗೊಂಡಬಾಳಗೆ ಕಿತ್ತೂರ ಚನ್ನಮ್ಮ ರಾಜ್ಯ ಪ್ರಶಸ್ತಿ aksharatvkannada news desk ಕೊಪ್ಪಳ: ಇಲ್ಲಿನ ಪ್ರಗತಿಪರ

AksharaTV Desk AksharaTV Desk

ಕೊಪ್ಪಳ ನೆಟ್‌ಬಾಲ್ ಅಸೋಸಿಯೇಷನ್ ಲೋಗೊ ಬಿಡುಗಡೆ

ಕೊಪ್ಪಳ ನೆಟ್‌ಬಾಲ್ ಅಸೋಸಿಯೇಷನ್ ಲೋಗೊ ಬಿಡುಗಡೆ aksharatvkannada, badalavane ಕೊಪ್ಪಳ: ಕೊಪ್ಪಳ ನೆಟ್‌ಬಾಲ್ ಅಸೋಸಿಯೇಷನ್ ಲೋಗೊವನ್ನು

AksharaTV Desk AksharaTV Desk

ಹೈನೋದ್ಯಮ, ಕುರಿ ಸಾಕಾಣಿಕೆಯಿಂದ ಸುಸ್ತಿರ ಲಾಭ : ಗೊಂಡಬಾಳ

ಹೈನೋದ್ಯಮ, ಕುರಿ ಸಾಕಾಣಿಕೆಯಿಂದ ಸುಸ್ತಿರ ಲಾಭ : ಗೊಂಡಬಾಳ badalavane daily   ಕೊಪ್ಪಳ: ಕೃಷಿಕರು

AksharaTV Desk AksharaTV Desk

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಗೆ ನೂತನ ಸಾರಥಿ : ಅಮರೇಗೌಡ ಜಿಲ್ಲಾಧ್ಯಕ್ಷ

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಗೆ ನೂತನ ಸಾರಥಿ : ಅಮರೇಗೌಡ ಜಿಲ್ಲಾಧ್ಯಕ್ಷ ಬದಲಾವಣೆ ದೈನಿಕ: ಕೊಪ್ಪಳ:

AksharaTV Desk AksharaTV Desk

ನಾಟಕ ಅಕಾಡಮಿಗೆ ಹೆಸರು ತನ್ನಿ, ಈ ಭಾಗಕ್ಕೆ ಅವಕಾಶ ನೀಡಿ – ಜ್ಯೋತಿ ಮನವಿ

ನಾಟಕ ಅಕಾಡಮಿಗೆ ಹೆಸರು ತನ್ನಿ, ಈ ಭಾಗಕ್ಕೆ ಅವಕಾಶ ನೀಡಿ - ಜ್ಯೋತಿ ಮನವಿ ಕೊಪ್ಪಳ

AksharaTV Desk AksharaTV Desk

Sponsored Content

ಗ್ಯಾರಂಟಿ ಯೋಜನೆ ಮನೆ‌ ಮನೆ ಸರ್ವೆ, ಮಾಹಿತಿ ಹಂಚಿಕೆ

ಗ್ಯಾರಂಟಿ ಯೋಜನೆ ಮನೆ‌ ಮನೆ ಸರ್ವೆ, ಮಾಹಿತಿ ಹಂಚಿಕೆ ; ಜ್ಯೋತಿ ಗೊಂಡಬಾಳ ಸಾರಥ್ಯ ಬದಲಾವಣೆ ಸುದ್ದಿ, ಅಕ್ಷರ ಟಿವಿ ಡೆಸ್ಕ್:   ಕೊಪ್ಪಳ: ನಗರದ ನಾಲ್ಕನೇ ವಾರ್ಡಿನಲ್ಲಿ ಇಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕೊಡುತ್ತಿರುವ 5 ಗ್ಯಾರಂಟಿ ಯೋಜನೆಗಳ

AksharaTV Desk AksharaTV Desk

Follow Writers

AksharaTV Desk 105 Articles
- Sponsored -
Ad image