Ad imageAd image

ಇಹಲೋಕ ತ್ಯೆಜಿಸಿದ ಬಿಚ್ಚು ಹುಡುಗಿ ಪೂನಂ ಪಾಂಡೆ

ಬದಲಾವಣೆ ಸುದ್ದಿ, ಬಾಲಿವುಡ್ ನಟಿ ಪೂನಂ ಪಾಂಡೆ ವಿಧಿವಶರಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೂನಂ ಇದೀಗ 32ನೇ ವಯಸ್ಸಿಗೆ ನಿಧನರಾಗಿದ್ದಾರೆ. ಅವರ ಹಠಾತ್‌ ನಿಧನ ಅಭಿಮಾನಿಗಳಿಗೆ ಇದು ಬಿಗ್ ಶಾಕ್‌ ಕೊಟ್ಟಿದ್ದಲ್ಲದೇ, ಆಕೆಯ ಚೆಲ್ಲು ಚೆಲ್ಲು ಮನಸ್ಥಿತಿಯ ಬಗ್ಗೆ ಈ ಸಾವು ಮರುಕ ಹುಟ್ಟುವ ಹಾಗೆ ಮಾಡಿದೆ. ಮಾಡೆಲ್ ಕಂ ನಟಿಯಾಗಿದ್ದ ಪೂನಂ ಪಾಂಡೆ ಸದಾ ಕಾಂಟ್ರವರ್ಸಿಗಳಿಂದ ಸದ್ದು ಮಾಡುತ್ತಿದ್ದರು. ಇದೀಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ ಪೂನಂ ಇಂದು (ಫೆ.2)ರಂದು ಇಹಲೋಕ ತ್ಯಜಿಸಿದ್ದಾರೆ. ಪೂನಂ ಪಾಂಡೆ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು

AksharaTV Desk AksharaTV Desk

ಕೊಪ್ಪಳದ ಹಿರಿಯ ಜೀವ ವೀರಯ್ಯ ಹಿರೇಮಠ ನಿಧನ

ಕೊಪ್ಪಳದ ಹಿರಿಯ ಜೀವ ವೀರಯ್ಯ ಹಿರೇಮಠ ನಿಧನ ಕೊಪ್ಪಳ: ನಗರದ ಅಂಬೇಡ್ಕರ್ ವೃತ್ತದ ಹತ್ತಿರದ ಸಾಲಾರ್ ಜಂಗ್ ರಸ್ತೆಯ ಹಿರಿಯ ನಿವಾಸಿಗಳಾದ ವೀರಯ್ಯ ಹಿರೇಮಠ(86) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕೊಪ್ಪಳದ ಗವಿಮಠ ಹತ್ತಿರದ ರುದ್ರಭೂಮಿಯಲ್ಲಿ ಜರುಗಲಿದೆ. ಮೃತರು ಕೊಪ್ಪಳದ ಪತ್ರಕರ್ತ ಶಿವಕುಮಾರ ಹಿರೇಮಠ ಅವರ ತಂದೆಯವರಾಗಿದ್ದಾರೆ. ಮೃತರು ಪತ್ನಿ, ಆರು ಜನ ಪುತ್ರಿಯರು ಸೇರಿದಂತೆ ಪತ್ರಕರ್ತ ಶಿವಕುಮಾರ ಹಿರೇಮಠ ಪುತ್ರ, ಮೊಮ್ಮಕ್ಕಳು, ಅಪಾರ ಬಂದು ಬಳಗ ಅಗಲಿದ್ದಾರೆ.

AksharaTV Desk AksharaTV Desk

ಫೆ.13 ರಂದು ವಿಧಾನಸೌಧ ಚಲೋ : ಪಾಲ್ಗೊಳ್ಳಲು ಆಶಾ ಕಾರ್ಯಕರ್ತರಿಗೆ ಸಲಹೆ

ಅಕ್ಷರ ನ್ಯೂಸ್, ಗಂಗಾವತಿ : ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೂ.15000 ನೀಡಲು ಮತ್ತು ಇತರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ 13 ರ ಫೆಬ್ರವರಿ 2024 ರಿಂದ ನಡೆಯುವ ರಾಜ್ಯ ಮಟ್ಟದ ಆಶಾ ಕಾರ್ಯಕರ್ತೆಯರ ವಿಧಾನ ಸೌಧ ಚಲೋ ಹೋರಾಟದಲ್ಲಿ ನಮ್ಮ ಜಿಲ್ಲೆಯ ಎಲ್ಲಾ ಆಶಾಕಾರ್ಯಕರ್ತೆಯರು ಭಾಗವಹಿಸುತ್ತಾರೆ ಎಂದು ಆಶಾ ಕಾರ್ಯಕರ್ತರ ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ ಮನವಿ ಮಾಡಿದರು. ಕಳೆದ 7-8 ವರ್ಷದಿಂದ ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪ್ರೋತ್ಸಾಹಧನ ನೀಡಲು ಈ ಆನ್ಸೆನ್ ಪೋರ್ಟಲ್‌ಗೆ ಲಿಂಕ್ ಮಾಡಿರುವರು. ಆಗಿನಿಂದಲೂ ಇವರು ದುಡಿದಷ್ಟು

AksharaTV Desk AksharaTV Desk
- Sponsored -
Ad image
Weather
31°C
Koppal
scattered clouds
31° _ 31°
41%
6 km/h
Mon
31 °C
Tue
34 °C
Wed
35 °C

Follow US

Discover Categories

ಆಂಜನೇಯ ಎಂಎಲ್ಸಿ ಮಾಡಲು ಮಾದಿಗ ಮಹಾಸಭಾ ಒತ್ತಾಯ

ಆಂಜನೇಯ ಎಂಎಲ್ಸಿ ಮಾಡಲು ಮಾದಿಗ ಮಹಾಸಭಾ ಒತ್ತಾಯ badalavane daily, aksharatvkannada news desk, ಕೊಪ್ಪಳ

AksharaTV Desk AksharaTV Desk

ರಾಮನಿಗೂ ಹನುಮನಿಗೂ ಅವಿನಾಭಾವ ಸಂಬಂಧ : ಮಂಜುನಾಥ

ಕೊಪ್ಪಳ: ವಾಲ್ಮೀಕಿ ರಾಮಾಯಣದಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ಧಾರ್ಮಿಕ, ಐತಿಹಾಸಿಕ ಪುರಾವೆಗಳಿವೆ ಅಲ್ಲಿ ರಾಮ ಮತ್ತು

Editor Editor

ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕರ ಶ್ರಮ ಪ್ರಮುಖ : ಶಾಸಕ ರಾಘವೇಂದ್ರ ಹಿಟ್ನಾಳ

ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕರ ಶ್ರಮ ಪ್ರಮುಖ : ಶಾಸಕ ರಾಘವೇಂದ್ರ ಹಿಟ್ನಾಳ ಕೊಪ್ಪಳ : ಇಂದು

AksharaTV Desk AksharaTV Desk

ಇಹಲೋಕ ತ್ಯೆಜಿಸಿದ ಬಿಚ್ಚು ಹುಡುಗಿ ಪೂನಂ ಪಾಂಡೆ

ಬದಲಾವಣೆ ಸುದ್ದಿ, ಬಾಲಿವುಡ್ ನಟಿ ಪೂನಂ ಪಾಂಡೆ ವಿಧಿವಶರಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೂನಂ ಇದೀಗ

AksharaTV Desk AksharaTV Desk

ಎರಡು ದಿನದ ಪಿಯು ನೆಟ್ ಬಾಲ್ ಪಂದ್ಯಾಟ ಕಲ್ಲೂರು

ಇಂದಿನಿಂದ ಎರಡು ದಿನ ರಾಜ್ಯ ಮಟ್ಟದ ನೆಟ್‌ಬಾಲ್ ಪಂದ್ಯಾಟ * ಕಂಗೊಳಿಸುತ್ತಿರುವ ಕ್ರೀಡಾಂಗಣ * ಹೊಸ

AksharaTV Desk AksharaTV Desk

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವದರೊಂದಿಗೆ ದೇಶಕ್ಕೆ ಕೊಡುಗೆ

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವದರೊಂದಿಗೆ ದೇಶಕ್ಕೆ ಕೊಡುಗೆ ಕೊಪ್ಪಳ: ನಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯುವದು

AksharaTV Desk AksharaTV Desk

ರೆಡ್ಡಿ ಅವರಿಗೆ ಏನು ಮಾತನಾಡುತ್ತಿದ್ದೇನೆ ಎಂಬ ಪರಿವೇ ಇಲ್ಲ : ಜ್ಯೋತಿ

ರೆಡ್ಡಿ ಅವರಿಗೆ ಏನು ಮಾತನಾಡುತ್ತಿದ್ದೇನೆ ಎಂಬ ಪರಿವೇ ಇಲ್ಲ : ಜ್ಯೋತಿ ಕೊಪ್ಪಳ: ಗಂಗಾವತಿ ಶಾಸಕ

AksharaTV Desk AksharaTV Desk

ಮಹಿಳಾ ಕಾಂಗ್ರೆಸ್ ಮುಖಂಡರಿಂದ ಪಾಲಾಕ್ಪಪ್ಪಗೆ ಸನ್ಮಾನ

ಮಹಿಳಾ ಕಾಂಗ್ರೆಸ್ ಮುಖಂಡರಿಂದ ಪಾಲಾಕ್ಪಪ್ಪಗೆ ಸನ್ಮಾನ ಕೊಪ್ಪಳ: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ನಿಸ್ವಾರ್ಥ

AksharaTV Desk AksharaTV Desk

Sponsored Content

ಭಯಬಿಡಿ ನಿಯಮ ಪಾಲಿಸಿ : ಗಂಗಾವತಿ ನಗರ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ

ಬದಲಾವಣೆ ಸುದ್ದಿ, ಗಂಗಾವತಿ ‌: ನಗರ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರ ಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಮಾತನಾಡಿದ ಗಂಗಾವತಿ ನಗರ ಠಾಣೆಯ ಪಿಐ ಪ್ರಕಾಶ ಮಾಳಿ, ಶ್ರೀ ರಾಘವೇಂದ್ರ ಪಬ್ಲಿಕ್ ಶಾಲಾ ಮಕ್ಕಳಿಗೆ ಶಾಲಾ ಹಂತದಲ್ಲಿ ದೇಶಭಕ್ತಿ ಮೂಡಿಸುವ

AksharaTV Desk AksharaTV Desk

Follow Writers

AksharaTV Desk 116 Articles
- Sponsored -
Ad image