Ad imageAd image

ಜ್ಯೋತಿ ಗೊಂಡಬಾಳಗೆ ಚೌಡ ಸಿರಿ ಪ್ರಶಸ್ತಿ ಪ್ರದಾನ

ಜ್ಯೋತಿ ಗೊಂಡಬಾಳಗೆ ಚೌಡ ಸಿರಿ ಪ್ರಶಸ್ತಿ ಪ್ರದಾನ ಕೊಪ್ಪಳ: ಸಮಾಜ ಸೇವಾ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಗುರುತಿಸಿ ಇಲ್ಲಿನ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಸಂಚಾಲಕಿ, ಸಮಾಜ ಸೇವಕಿ ಜ್ಯೋತಿ ಎಂ. ಗೊಂಡಬಾಳ ಅವರಿಗೆ ಚೌಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಲ್ಲಿನ ಶ್ರೀ ಚೌಡೇಶ್ವರಿ ಸೌಹಾರ್ಧ ಪತ್ತಿನ ಸಹಕಾರ ಸಂಘದ ವಾರ್ಷಿಕೋತ್ಸವ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಸಿದವರಿಗೆ ಚೌಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಂಗ್ರೆಸ್ ನಾಯಕಿಯೂ ಅಗಿರುವ ಜ್ಯೋತಿ ಗೊಂಡಬಾಳ ಅವರು ಅನೇಕ ಸಾಮಾಜಿಕ ಕೆಲಸಗಳನ್ನು

AksharaTV Desk AksharaTV Desk

ಬಲ್ಡೋಟಾ ಬೇಕಿಲ್ಲ; ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಲ್ಲ : ಹಿಟ್ನಾಳ ಸ್ಪಷ್ಟನೆ

ಕಾರ್ಖಾನೆ ವಿರುದ್ಧದ ಹೋರಾಟ ಜನಪ್ರತಿನಿಧಿ ಭೇಟಿ ಬಲ್ಡೋಟಾ ಬೇಕಿಲ್ಲ; ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಲ್ಲ : ಹಿಟ್ನಾಳ ಸ್ಪಷ್ಟನೆ ಕೊಪ್ಪಳ: ನಗರದ ಪಕ್ಕದಲ್ಲಿಯೇ ಬಲ್ಡೋಟಾದಂತಹ ಬೃಹತ್ ಕಾರ್ಖಾನೆ ಮತ್ತು ಹಲವು ಹಳ್ಳಿಗಳಿಗೆ ಹೊಂದಿಕೊಂಡಿರುವ ಕಿರ್ಲೋಸ್ಕರ್ ಸೇರಿ ವಿವಿಧ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲೆಯ ಜನಪ್ರತಿನಿಧಿಗಳ ಭೇಟಿ ಮಾಡುವ ಸಭೆಯಲ್ಲಿ ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿದರು. ನಗರದ ಪ್ರವಾಸಿ ಮಂದಿರ (ಐಬಿ) ದಲ್ಲಿ ಜಂಟಿ ಕ್ರಿಯಾ ವೇದಿಕೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಹೋರಾಟಗಾರರಿಗೆ ಸ್ಪಷ್ಟ ಸಂದೇಶ ನೀಡಿ, ಯಾವುದೇ ಕಾರಣಕ್ಕೂ ಎಂತಹ ಬೆಲೆ

AksharaTV Desk AksharaTV Desk

ಸಮಕಾಲೀನ ಧರ್ಮರಾಜಕಾರಣ ದ್ಚೇಷರಾಜಕಾರಣ ಕವಿಗೋಷ್ಟಿಯಲ್ಲಿ ಅನಾವರಣ

ಸಮಕಾಲೀನ ಧರ್ಮರಾಜಕಾರಣ ದ್ಚೇಷರಾಜಕಾರಣ ಕವಿಗೋಷ್ಟಿಯಲ್ಲಿ ಅನಾವರಣ ಕವಿ ಬರಹಗಾರ ಆತ್ಮಾವಲೋಕನ ಮಾಡಿಕೊಳ್ಳಬೇಕು‌ : ಸಿರಾಜ್‌ ಕೊಪ್ಪಳ ಮೇ 25: ಹುಟ್ಟುತ್ತಿರುವ ದ್ವೇಷದ ಮಾತುಗಳ ಸಂಖ್ಯೆ , ರೌಡಿಶೀಟರುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಸಮಾಜದಿಂದ ಮಾನ,ಸಮ್ಮಾನಗಳನ್ನು ಪಡೆಯುವ ಕವಿ ಪ್ರತಿಯಾಗಿ ಸಮಾಜಕ್ಕೆ ಏನು ನೀಡುತ್ತಿದ್ದೇನೆ ಎಂಬುದರ ಅವಲೋಕನ ಮಾಡಿಕೊಳ್ಳಬೇಕು. ಮಾತನಾಡಬೇಕಾದ ಸಂದರ್ಭದಲ್ಲಿ ಕವಿ,ಸಾಹಿತಿ ಮೌನವಾಗಿರಬಾರದು ಎಂದು ಕವಿ ಸಿರಾಜ್ ಬಿಸರಳ್ಳಿ ಕರೆ ನೀಡಿದರು. ಕವಿಗೋಷ್ಠಿಯ ಆಶಯ ನುಡಿಗಳನ್ನಾಡಿದ ಅವರು ಸಮಾಜದಲ್ಲಿ ಹರಡಿರುವ ವಿಷವನ್ನು ತೆಗೆಯುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಮೌನವಾಗಿರುವುದು ಎಂದರೆ ಅಪರಾಧದ ಭಾಗವಾಗುವುದು

AksharaTV Desk AksharaTV Desk
- Sponsored -
Ad image

Discover Categories

ಕಾರ್ಖಾನೆಗಳ ವಿರುದ್ಧ ಕನ್ನಡ ಆಂಗ್ಲ ಭಾಷೆಯಲ್ಲಿ ಗೋಡೆ ಬರಹ; ಪ್ರತಿಭಟನೆ

ಕಾರ್ಖಾನೆಗಳ ವಿರುದ್ಧ ಕನ್ನಡ ಆಂಗ್ಲ ಭಾಷೆಯಲ್ಲಿ ಗೋಡೆ ಬರಹ; ಪ್ರತಿಭಟನೆ #Baldota #Protest #Struggle ಕೊಪ್ಪಳ:

AksharaTV Desk AksharaTV Desk

ಫೆ.9 ರಂದು ಮಾಘ ಮಾಸ ಅಮಾವಾಸ್ಯೆ ಪೂಜಾ ಕಾರ್ಯಕ್ರಮ

ಅಕ್ಷರ ನ್ಯೂಸ್, ಕೊಪ್ಪಳ : ಜಿಲ್ಲೆಯ ಕುಕನೂರು ತಾಲ್ಲೂಕಿನ ಶ್ರೀ ನಾಗದೇವರು ನಾಗಚೌಡೇಶ್ವರಿ ಅಮ್ಮನವರ ಕ್ಷೇತ್ರ,

AksharaTV Desk AksharaTV Desk

ಬಲ್ಡೋಟಾ ಕಾರ್ಖಾನೆ ಒದ್ದೋಡಿಸಲು ಜನರನ್ನು ಸಜ್ಜುಗೊಳಿಸೋಣ

ಬಲ್ಡೋಟಾ ಕಾರ್ಖಾನೆ ಒದ್ದೋಡಿಸಲು ಜನರನ್ನು ಸಜ್ಜುಗೊಳಿಸೋಣ * ಶೀಘ್ರ ನಿರಂತರ ಧರಣಿ ಸತ್ಯಾಗ್ರಹ * ಒಂದು

AksharaTV Desk AksharaTV Desk

ಹಂಪಿ ಉತ್ಸವ : ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಅವಕಾಶ

ಬದಲಾವಣೆ ಸುದ್ದಿ, ಕೊಪ್ಪಳ : 2024ರ ಫೆಬ್ರುವರಿಯಲ್ಲಿ ಜರಗುವ ಹಂಪಿ ಉತ್ಸವದಲ್ಲಿ ಕೊಪ್ಪಳದ ಕವಿಗಳಿಗೆ ಕವನ

AksharaTV Desk AksharaTV Desk

ಸಚಿವ ತಂಗಡಗಿ ಅರೆಹುಚ್ಚ ಎಂದ ದಡೆಸ್ಗೂರವರೇ ಸೋತು ಹುಚ್ಚರಾಗಿದ್ದಾರೆ

ಸಚಿವ ತಂಗಡಗಿ ಅರೆಹುಚ್ಚ ಎಂದ ದಡೆಸ್ಗೂರವರೇ ಸೋತು ಹುಚ್ಚರಾಗಿದ್ದಾರೆ ಕೊಪ್ಪಳ : ಕನ್ನಡ ಸಂಸ್ಕೃತಿ ಮತ್ತು

AksharaTV Desk AksharaTV Desk

ರಾಜ್ಯ ಪೆಂಚಾಕ್ ಸಿಲತ್ ಸಂಸ್ಥೆಗೆ ಹಿಟ್ನಾಳ, ಗೊಂಡಬಾಳ, ಬಯ್ಯಾಪೂರ ಆಯ್ಕೆ

ರಾಜ್ಯ ಪೆಂಚಾಕ್ ಸಿಲತ್ ಸಂಸ್ಥೆಗೆ ಹಿಟ್ನಾಳ, ಗೊಂಡಬಾಳ, ಬಯ್ಯಾಪೂರ ಆಯ್ಕೆ aksharatvnewsdesk ಕೊಪ್ಪಳ: ಜಿಲ್ಲೆಯ ಕುಷ್ಟಗಿ

AksharaTV Desk AksharaTV Desk

ಸಹಕಾರ ಸಂಘಗಳು ನೌಕರರ ಜೀವಾಳ; ಎ.ಆರ್.ಶಿವಾನಂದ

ಸಹಕಾರ ಸಂಘಗಳು ನೌಕರರ ಜೀವಾಳ; ಎ.ಆರ್.ಶಿವಾನಂದ ಕೊಪ್ಪಳ : ಸಹಕಾರಿ ಸಂಘಗಳು ನೌಕರರ ಜೀವಾಳಗಳಿದ್ದಂತೆ, ಸರಳ

AksharaTV Desk AksharaTV Desk

ಹೈನೋದ್ಯಮ, ಕುರಿ ಸಾಕಾಣಿಕೆಯಿಂದ ಸುಸ್ತಿರ ಲಾಭ : ಗೊಂಡಬಾಳ

ಹೈನೋದ್ಯಮ, ಕುರಿ ಸಾಕಾಣಿಕೆಯಿಂದ ಸುಸ್ತಿರ ಲಾಭ : ಗೊಂಡಬಾಳ badalavane daily   ಕೊಪ್ಪಳ: ಕೃಷಿಕರು

AksharaTV Desk AksharaTV Desk

Sponsored Content

ರಾಮನಿಗೂ ಹನುಮನಿಗೂ ಅವಿನಾಭಾವ ಸಂಬಂಧ : ಮಂಜುನಾಥ

ಕೊಪ್ಪಳ: ವಾಲ್ಮೀಕಿ ರಾಮಾಯಣದಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ಧಾರ್ಮಿಕ, ಐತಿಹಾಸಿಕ ಪುರಾವೆಗಳಿವೆ ಅಲ್ಲಿ ರಾಮ ಮತ್ತು ಹನುಮರಿಗೆ ಇರುವ ಅನಿಭಾವ ಸಂಬಂಧ ದೃಢಪಡಿಸಲು ಅಯೋಧ್ಯೆಯಲ್ಲಿ ರಾಮ ಕೊಪ್ಪಳದಲ್ಲಿ ಹನುಮ ಒಂದೇ ಶಿಲೆಯಲ್ಲಿ ಆಗಿವೆ ಎಂದು ಶ್ರೀ ಸಹಸ್ರ ಆಂಜನೇಯ ದೇವಸ್ಥಾನ ಟ್ರಸ್ಟ್

Editor Editor

Follow Writers

AksharaTV Desk 148 Articles
- Sponsored -
Ad image