#ctravi #amitsha #jyothi #congress #lakshmihebbalkar
ದೋಟಿಹಾಳದ ಮುಖ್ಯದ್ವಾರ ಬಾಗಿಲು ಶಿಥೀಲ ದುರಸ್ತಿಗೆ ಒತ್ತಾಯ ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಮುದೇನೂರು ಕ್ರಾಸಿನಲ್ಲಿ ಇರುವ ದ್ವಾರಬಾಗಿಲು (ಕಮಾನ್) ಶಿಥಿಲಗೊಂಡಿತ್ತು ಹಾಗೂ ಕಳೆದ ಎರಡು ದಿನಗಳ ಹಿಂದೆ ಬೃಹತ್ ಲೋಡ್ ಲಾರಿಯೊಂದು ತಾಗಿದ ಪರಿಣಾಮವಾಗಿ ಅಲುಗಾಡುತ್ತಿದ್ದು ಸಂಬಂದಪಟ್ಟ ಅಧಿಕಾರಿಗಳು ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಳೆದ ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡ ತಾಲೂಕಿನ ಮುದೇನೂರ ಗ್ರಾಮದ ಶ್ರೀ ಚಂದ್ರಶೇಖರ ಹಾಗೂ ಶಶಿಧರ ಮಹಾಸ್ವಾಮಿಗಳ ದೇವಸ್ಥಾನ ಹಾಗೂ ದೋಟಿಹಾಳ ಗ್ರಾಮದ ಶುಕಮುನಿ ಸ್ವಾಮಿಗಳ ದೇವಸ್ಥಾನದ ಮುಖ್ಯದ್ವಾರವನ್ನು ನಿರ್ಮಾಣ ಮಾಡಿದ್ದು ಅದು ಈಗ…
*_ಎಲ್ಲಾ ಬಾಂಧವರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು_* __________________ *ಮುಸ್ಲೀಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ?* ___________________ ಬಕ್ರೀದ್ ಗೆ ಮುಸ್ಲಿಂ ಬಾಂಧವರು ಊಟಕ್ಕೆ ಕರೆಯಲಿಲ್ಲವೆಂದು ಪ್ರೀತಿಯಿಂದ ಆರೋಪಿಸೋದು ಒಂದ್ಕಡೆಯಾದ್ರೆ, ಮುಸ್ಲೀಂ ಭಾಂಧವರ ಮನೆಗಳಲ್ಲಿ ಬಕ್ರೀದ್ ಹಬ್ಬಕ್ಕೆ ಹೋಗಿ ಊಟ ಮಾಡಿದ್ದರ ಚಿತ್ರ ಹಾಕೊಂಡು ಖುಷಿ ಪಡೋದು ಮತ್ತೊಂದ್ಕಡೆ. ಆದ್ರೆ ಇಷ್ಟು ವರ್ಷ ಯುಗಾದಿ, ದೀಪಾವಳಿ, ನಾಗರಪಂಚಮಿ, ಊರಮ್ಮನ ಜಾತ್ರೆ ಮೊದಲಾದ ಇಂತಹ ಸಾಲು ಸಾಲು ಹಿಂದುಗಳ ಹಬ್ಬಗಳಲ್ಲಿ ನಮ್ಮನ್ಯಾಕೆ ಕರೀಲಿಲ್ಲ ಎನ್ನುವ ಪ್ರೀತಿಯ ಆರೋಪವನ್ನೂ ಮುಸ್ಲಿಂ ಭಾಂಧವರು ಮಾಡಿದ್ದನ್ನು ನಾನು ನೋಡಲಿಲ್ಲ. ಅಂತೆಯೇ…
ಹದಿಹರೆಯದಲ್ಲಾಗುವ ಬೆಳವಣಿಗೆ, ಸ್ವಚ್ಚತೆ & ಆರೋಗ್ಯ ಕುರಿತು ನೀಡುವ ಮಾಹಿತಿ ಪಡೆದು ಸಮಸ್ಯೆಗಳಿದ್ದರೆ ಕೇಳಿ ತಿಳಿದುಕೊಂಡು…
ಕೋಟೆಗಳು ನಮ್ಮ ಸಂಸ್ಕೃತಿಯ ಪ್ರತಿಕ; ಮಂಜುನಾಥ ಕೀರ್ತಿಗೌಡ ಬದಲಾವಣೆ ಸುದ್ದಿ: ಕೊಪ್ಪಳ: ಕೋಟೆ-ಕೊತ್ತಲಗಳು, ಸ್ಮಾರಕಗಳು ನಮ್ಮ…
*_ಎಲ್ಲಾ ಬಾಂಧವರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು_* __________________ *ಮುಸ್ಲೀಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ?*…
ದಾವಣಗೆರೆ ಫೆ 3 : ಮೌಡ್ಯ, ಕಂದಾಚಾರ, ಕರ್ಮಸಿದ್ಧಾಂತವನ್ನು ಪತ್ರಕರ್ತರು ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ…
ಬೆಂಕಿ ಅನಾಹುತಗಳ ಕ್ರಮಕ್ಕೆ ಸಿದ್ದಗೊಳ್ಳದ ನಗರಗಳು ಮತ್ತು ಮುನ್ಶಿಪಾಲ್ಟಿಗಳ ಅಲಕ್ಷ್ಯಗಳು! ಬದಲಾವಣೆ ದಿನಪತ್ರಿಕೆ ಕಾಳಜಿ: ಕೊಪ್ಪಳ:…
ರೇಷ್ಮಾಬೇಗಂ ವಡ್ಡಟ್ಟಿಯ ಯೋಗ ಸಾಧನೆಗೆ ಒಲಿದ ರಾಜ್ಯ ಯುವ ಪ್ರಶಸ್ತಿ ಕೊಪ್ಪಳ: ತಾಲೂಕಿನ ಅಳವಂಡಿ ಹೋಬಳಿಯ…
ಅಕ್ಷರ ಟಿವಿ ನ್ಯೂಸ್, ಗಂಗಾವತಿ : ನಗರದ ಉಪ ವಿಭಾಗ ಆಸ್ಪತ್ರೆಯು ಯಾವುದೇ ಕಾರ್ಪೊರೇಟ್ ಆಸ್ಪತ್ರೆಗೆ…
ಅಕ್ಷರ ಟಿವಿ ನ್ಯೂಸ್ ಕೊಪ್ಪಳ : ಜಿಲ್ಲೆಯ ಗಂಗಾವತಿಯ ನಿತ್ಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕ…
ಕೊಪ್ಪಳ ನೆಟ್ಬಾಲ್ ಅಸೋಸಿಯೇಷನ್ ಲೋಗೊ ಬಿಡುಗಡೆ aksharatvkannada, badalavane ಕೊಪ್ಪಳ: ಕೊಪ್ಪಳ ನೆಟ್ಬಾಲ್ ಅಸೋಸಿಯೇಷನ್ ಲೋಗೊವನ್ನು…
ಕೊಪ್ಪಳದಲ್ಲಿ ಹೋಳಿ - ನಕುಲ್ ಡಿಜೆ - ಸಂಸದರ ಆಸಕ್ತಿ - ಉದ್ಯೋಗದ ಪ್ರಶ್ನೆ? ಕೊಪ್ಪಳ: ನಗರದ ತಾಲೂಕ ಕ್ರೀಡಾಂಗಣದಲ್ಲಿ ಹಾಲಿ ಕಾಂಗ್ರೆಸ್ ಸಂಸದ ಕೆ. ರಾಜಶೇಖರ ಹಿಟ್ನಾಳ ಅವರ ವಿಶೇಷ ಆಸಕ್ತಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೊದಲ ಬಾರಿಗೆ…
Sign in to your account