Ad imageAd image

ಕರ್ನಾಟಕ ರಾಜ್ಯ ಯುವ ಒಕ್ಕೂಟಕ್ಕೆ ನವಲಿ ನೇಮಕ

ಕರ್ನಾಟಕ ರಾಜ್ಯ ಯುವ ಒಕ್ಕೂಟಕ್ಕೆ ನವಲಿ ನೇಮಕ ಕೊಪ್ಪಳ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟಕ್ಕೆ ಜಿಲ್ಲಾ ಗೌರವ ಅಧ್ಯಕ್ಷರಾಗಿ ಪತ್ರಕರ್ತ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಗಂಗಾವತಿಯ ರಾಮಮೂರ್ತಿ ನವಲಿ ಅವರನ್ನು ನೇಮಕ ಮಾಡಿ ಕಲಬುರಗಿ ವಿಭಾಗೀಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಆದೇಶ ಮಾಡಿದರು. ಈ ಕುರಿತು ಪ್ರಕಟಣೆ ನೀಡಿರುವ ಅವರು ಯುವ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಅವರ ನಿರ್ದೇಶನದಂತೆ ಯುವಜನ ಸಂಘಗಳ ಅಭಿವೃದ್ಧಿಗೆ ಎರಡು ದಶಕಗಳ ಕಾಲ ಕೆಲಸ ಮಾಡಿದ ರಾಮಮೂರ್ತಿ ನವಲಿ ಅವರನ್ನು ನೇಮಕ ಮಾಡುವ

AksharaTV Desk AksharaTV Desk

ಸಹಕಾರ ಸಂಘಗಳು ನೌಕರರ ಜೀವಾಳ; ಎ.ಆರ್.ಶಿವಾನಂದ

ಸಹಕಾರ ಸಂಘಗಳು ನೌಕರರ ಜೀವಾಳ; ಎ.ಆರ್.ಶಿವಾನಂದ ಕೊಪ್ಪಳ : ಸಹಕಾರಿ ಸಂಘಗಳು ನೌಕರರ ಜೀವಾಳಗಳಿದ್ದಂತೆ, ಸರಳ ಸಾಲ ಸೌಲಭ್ಯ, ಕಡಿಮೆ ಬಡ್ಡಿ ದರದಲ್ಲಿ ಒದಗಿಸುತ್ತವೆ ಎಂದು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎ.ಆರ್.ಶಿವಾನಂದ ನುಡಿದರು. ಅವರು ಸರಕಾರಿ ಪದವಿ ಪೂರ್ವ ಕಾಲೇಜುಗಳ ನೌಕರರ ಪತ್ತಿನ ಸಹಕಾರ ಸಂಘದ 14ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಸಂಘಗಳಲ್ಲಿ ಸಾಲಕ್ಕೆ ಎಷ್ಟು ಮಹತ್ವವಿದೆಯೋ, ಅದನ್ನು ಸರಿಯಾದ ರೀತಿಯಲ್ಲಿ ಪಾವತಿಸುವುದು ಸಹ ಅಷ್ಟೇ ಮಹತ್ವವಿರುತ್ತದೆ. ಇದರಿಂದ ಇತರ ಸದಸ್ಯರಿಗೂ ಸಾಲದ ಅನುಕೂಲವಾಗುವುದರ ಜೊತೆಗೆ ಸಂಘ

AksharaTV Desk AksharaTV Desk

ಋತುಚಕ್ರದ ರಜೆ ; ಅಸಡ್ಡೆ ತೋರಿಸದಿರಲು ಜ್ಯೋತಿ ಗೊಂಡಬಾಳ ಮನವಿ

ಋತುಚಕ್ರದ ರಜೆ ; ಅಸಡ್ಡೆ ತೋರಿಸದಿರಲು ಜ್ಯೋತಿ ಮನವಿ ಕೊಪ್ಪಳ: ಕರ್ನಾಟಕ ಕಾಂಗ್ರೆಸ್ ಸರಕಾರ ಮಹಿಳೆಯರ ಘನತೆ ಎತ್ತಿ ಹಿಡಿಯುವ ಋತುಚಕ್ರದ ವೇತನಸಹಿತ ರಜೆ ಒಂದು ಐತಿಹಾಸಿಕ ಹೆಜ್ಜೆಯಾಗಿದ್ದು, ಅದರ ಬಗ್ಗೆ ಅಧಿಕಾರಿ ವರ್ಗ ಅಸಡ್ಡೆ ತೋರಿಸಬಾರದು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ ಮನವಿ ಮಾಡಿದ್ದಾರೆ. ರಾಜ್ಯದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನೊಳಗೊಂಡ ಸಂಪುಟ ಸಚಿವರು ಮಹಿಳೆಯರ ವಿಚಾರವಾಗಿ ಅನೇಕ ಪ್ರಗತಿಪರ, ಜೀವಪರ ಆಲೋಚನೆ ಮಾಡುತ್ತಿದ್ದು ಈಗಾಗಲೇ ಗ್ಯಾರಂಟಿ ಮೂಲಕ ಕೋಟ್ಯಾಂತರ ಜನರ ಬದುಕು ನಡೆಯುತ್ತಿದೆ, ಅದರ ಜೊತೆಗೆ

AksharaTV Desk AksharaTV Desk
- Sponsored -
Ad image
Weather
28°C
Koppal
broken clouds
28° _ 28°
52%
6 km/h
Fri
27 °C
Sat
28 °C
Sun
28 °C

Follow US

Discover Categories

ರೋಟರಿಯಿಂದ ವೈದ್ಯ ದಿನಾಚರಣೆ ಅಂಗವಾಗಿ ಮೂರು ವೈದ್ಯರಿಗೆ ಸನ್ಮಾನ

ರೋಟರಿಯಿಂದ ವೈದ್ಯ ದಿನಾಚರಣೆ ಅಂಗವಾಗಿ ಮೂರು ವೈದ್ಯರಿಗೆ ಸನ್ಮಾನ ಗಂಗಾವತಿ: ವೈದ್ಯರು ಕೇವಲ ರೋಗಗಳನ್ನು ಗುಣಪಡಿಸದೇ

AksharaTV Desk AksharaTV Desk

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಗೆ ನೂತನ ಸಾರಥಿ : ಅಮರೇಗೌಡ ಜಿಲ್ಲಾಧ್ಯಕ್ಷ

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಗೆ ನೂತನ ಸಾರಥಿ : ಅಮರೇಗೌಡ ಜಿಲ್ಲಾಧ್ಯಕ್ಷ ಬದಲಾವಣೆ ದೈನಿಕ: ಕೊಪ್ಪಳ:

AksharaTV Desk AksharaTV Desk

ಜ್ಯೋತಿ ಗೊಂಡಬಾಳಗೆ ಚೌಡ ಸಿರಿ ಪ್ರಶಸ್ತಿ ಪ್ರದಾನ

ಜ್ಯೋತಿ ಗೊಂಡಬಾಳಗೆ ಚೌಡ ಸಿರಿ ಪ್ರಶಸ್ತಿ ಪ್ರದಾನ ಕೊಪ್ಪಳ: ಸಮಾಜ ಸೇವಾ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು

AksharaTV Desk AksharaTV Desk

ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ ಪ್ರಥಮ ಪ್ರಾಶಸ್ತ್ಯದಲ್ಲಿ ಕೈ ಮುಂದೆ

ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ *ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಮತ ಎಣಿಕೆ:*  

AksharaTV Desk AksharaTV Desk

ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳಿ ಪತ್ರ ಚಳುವಳಿಗೆ ಸಚಿವ ತಂಗಡಗಿ ಚಾಲನೆ

ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳಿ ಪತ್ರ ಚಳುವಳಿಗೆ ಸಚಿವ ತಂಗಡಗಿ ಚಾಲನೆ ಕೊಪ್ಪಳ: ರಾಜ್ಯದ ರಾಜ್ಯಪಾಲರಾದ ಥಾವರ್‌ಚಂದ್

AksharaTV Desk AksharaTV Desk

ಪರೀಕ್ಷೆಯ ವಿವಿಧ ಕಾರ್ಯಗಳಿಗೆ ಅತಿಥಿ ಉಪನ್ಯಾಸಕರ ಪರಿಗಣನೆಗೆ ಆಗ್ರಹ

ಪರೀಕ್ಷೆಯ ವಿವಿಧ ಕಾರ್ಯಗಳಿಗೆ ಅತಿಥಿ ಉಪನ್ಯಾಸಕರ ಪರಿಗಣನೆಗೆ ಆಗ್ರಹ - ಕೊಪ್ಪಳ ವಿವಿ ಕುಲಸಚಿವರಿಗೆ ಮನವಿ

AksharaTV Desk AksharaTV Desk

ಇಷ್ಟು ದಿನ ಏನು ಮಾಡುತ್ತಿದ್ದಿರಿ ಸಿಎಂ ಪ್ರಶ್ನೆ? ಬಲ್ಡೋಟಾ ಕಂಪನಿ ಓಡಿವುದಕ್ಕೆ ಮೊದಲ ಹೆಜ್ಜೆ ಸಕ್ಸಸ್: ಕೆಲಸ ನಿಲ್ಲಿಸಲು ಸಿಎಂ ಸೂಚನೆ

ಇಷ್ಟು ದಿನ ಏನು ಮಾಡುತ್ತಿದ್ದಿರಿ ಸಿಎಂ ಪ್ರಶ್ನೆ? ಬಲ್ಡೋಟಾ ಕಂಪನಿ ಓಡಿವುದಕ್ಕೆ ಮೊದಲ ಹೆಜ್ಜೆ ಸಕ್ಸಸ್:

AksharaTV Desk AksharaTV Desk

Sponsored Content

ಅಂಬಿಗರ ಚೌಡಯ್ಯ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ: ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್

ಅಂಬಿಗರ ಚೌಡಯ್ಯ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ: ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ----aksharatvkannnada news desk ಕೊಪ್ಪಳ ಜನವರಿ 21 : ಶ್ರೀ ಅಂಬಿಗರ ಚೌಡಯ್ಯ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದಾಗ ಅವರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು

AksharaTV Desk AksharaTV Desk

Follow Writers

AksharaTV Desk 152 Articles
- Sponsored -
Ad image