Ad imageAd image

ರೈಲು ಓಡಾಟದಲ್ಲಿ ಬದಲಾವಣೆ, ಇತ್ತ ಗಮನಿಸಿ ಸಂಚರಿಸಿರಿ

ರೈಲು ಸೇವೆಯಲ್ಲಿ ಬದಲಾವಣೆ ಹುಬ್ಬಳ್ಳಿ: ಕೊಪ್ಪಳ–ಗಿಣಿಗೇರಾ ರೈಲು ನಿಲ್ದಾಣಗಳ ನಡುವಿನ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 63ರ ಬದಲಿಗೆ ಸಬ್‌ವೇ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ. ರೈಲು ಸಂಚಾರ ರದ್ದು: ಫೆ.2ರಂದು ನರಸಾಪುರ–ಹುಬ್ಬಳ್ಳಿ, ಕಾಚಿಗುಡ–ಹುಬ್ಬಳ್ಳಿ (17225) ರೈಲು ಸೇವೆ ರದ್ದಾಗಲಿದೆ. 3ರಂದು ಹುಬ್ಬಳ್ಳಿ–ನರಸಾಪುರ, ಹುಬ್ಬಳ್ಳಿ–ಕಾಚಿಗುಡ (17226), ಹುಬ್ಬಳ್ಳಿ–ಗುಂತಕಲ್‌ (07337), ಗುಂತಕಲ್‌– ಹುಬ್ಬಳ್ಳಿ (07338), ಬೆಳಗಾವಿ–ಕಾಜಿಪೇಟೆ (07335), ಹುಬ್ಬಳ್ಳಿ– ಕಾರಟಗಿ (07381), ಕಾರಟಗಿ– ಹುಬ್ಬಳ್ಳಿ (07382). ಹುಬ್ಬಳ್ಳಿ– ಕಾರಟಗಿ (17303),

AksharaTV Desk AksharaTV Desk

ಪ್ರಾಮಾಣಿಕವಾಗಿ ದುಡಿದವರ ಪರಿಗಣನೆ ಪಕ್ಷಕ್ಕೆ ಬಲ ಜ್ಯೋತಿ ಮನವಿ

ಅಕ್ಷರ ಟಿವಿ ನ್ಯೂಸ್, ಬದಲಾವಣೆ ಸುದ್ದಿ: ಕೊಪ್ಪಳ : ಪಕ್ಷ ಅಧಿಕಾರದಲ್ಲಿ ಇಲ್ಲದಾಗ ಪ್ರಾಮಾಣಿಕವಾಗಿ ದುಡಿದ ನಿಷ್ಠಾವಂತ ವಿದ್ಯಾವಂತ ಕಾರ್ಯಕರ್ತರಿಗೆ ಅಧಿಕಾರದಲ್ಲಿರುವಾಗ ಅವಕಾಶ ನೀಡಿದರೆ ಮಾತ್ರ ಪಕ್ಷದ ಬಲವರ್ಧನೆ ಸಾಧ್ಯ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಹೇಳಿದ್ದಾರೆ. ಅವರು ಜಿಲ್ಲೆಯ ಗಂಗಾವತಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾಂಗ್ರೆಸ್ ಹಿರಿಯ ಶಾಸಕ ಮತ್ತು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಮನೆಯಲ್ಲಿ ಭೇಟಿಯಾಗಿ ಮನವಿ ಮಾಡಿದ ಅವರು, ಪಕ್ಷ ಅಧಿಕಾರದಲ್ಲಿ ಇಲ್ಲದಾಗ

AksharaTV Desk AksharaTV Desk

ಕೊಪ್ಪಳ ನೆಟ್‌ಬಾಲ್ ಅಸೋಸಿಯೇಷನ್ ಲೋಗೊ ಬಿಡುಗಡೆ

ಕೊಪ್ಪಳ ನೆಟ್‌ಬಾಲ್ ಅಸೋಸಿಯೇಷನ್ ಲೋಗೊ ಬಿಡುಗಡೆ aksharatvkannada, badalavane ಕೊಪ್ಪಳ: ಕೊಪ್ಪಳ ನೆಟ್‌ಬಾಲ್ ಅಸೋಸಿಯೇಷನ್ ಲೋಗೊವನ್ನು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮೊದಲ ಸೀನಿಯರ್ ಮಿಕ್ಸೆಡ್ ನೆಟ್‌ಬಾಲ್ ಚಾಂಪಿಯನ್‌ಶಿಪ್ ವೇದಿಕೆಯಲ್ಲಿ ರಾಜ್ಯ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು. ಮೊದಲ ಬಾರಿಗೆ ಬೆಂಗಳೂರಿನ ಪ್ರತಿಷ್ಠಿತ ಗ್ಲೋಬಲ್ ಅಕಾಡಮಿ ಆಫ್ ಟೆಕ್ನಾಲಜಿಯ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೊಪ್ಪಳ ನೆಟ್‌ಬಾಲ್ ಅಸೋಸಿಯೇಷನ್ ಲೋಗೊವನ್ನು ಬಿಡುಗಡೆಗೊಳಿಸಿದ ನೆಟ್‌ಬಾಲ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ಗಿರೀಶ ಸಿ. ಅವರು, ರಾಜ್ಯದಲ್ಲಿ ನೆಟ್‌ಬಾಲ್ ಆಟವನ್ನು ಬೆಳೆಸುವ ನಿಟ್ಟಿನಲ್ಲಿ ಕಳೆದ ಮೂರು ದಶಕದಿಂದ ಕೆಲಸ ನಡೆದಿದೆ, ಈಗ

AksharaTV Desk AksharaTV Desk
- Sponsored -
Ad image
Weather
27°C
Koppal
clear sky
27° _ 27°
28%
2 km/h
Fri
27 °C
Sat
29 °C
Sun
30 °C

Follow US

Discover Categories

ನಿಧನ ವಾರ್ತೆ

  ಬದಲಾವಣೆ ಸುದ್ದಿ, ಹನುಮಂತಪ್ಪ ಗುದಗಿ (71) ಗೌರಿ ಅಂಗಳ ವಾಲ್ಮೀಕಿ ಸಮಾಜದ ಮುಖಂಡರು ಅಗಲಿದ್ದಾರೆ.

AksharaTV Desk AksharaTV Desk

ಭಯಬಿಡಿ ನಿಯಮ ಪಾಲಿಸಿ : ಗಂಗಾವತಿ ನಗರ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ

ಬದಲಾವಣೆ ಸುದ್ದಿ, ಗಂಗಾವತಿ ‌: ನಗರ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರ ಮವನ್ನು ಹಮ್ಮಿಕೊಂಡಿದ್ದರು.

AksharaTV Desk AksharaTV Desk

ಎಲುಬಿಲ್ಲದ ನಾಚಿಕೆ ಬಿಟ್ಟ ಅಧಿಕಾರ ಧಾಹಿ ಕುಮಾರಸ್ವಾಮಿ – ಸಂಜಯ್ ವಿರುದ್ಧ : ಜ್ಯೋತಿ ಆಕ್ರೋಶ

ಎಲುಬಿಲ್ಲದ ನಾಚಿಕೆ ಬಿಟ್ಟ ಅಧಿಕಾರ ಧಾಹಿ ಕುಮಾರಸ್ವಾಮಿ - ಸಂಜಯ್ ವಿರುದ್ಧ : ಜ್ಯೋತಿ ಆಕ್ರೋಶ

AksharaTV Desk AksharaTV Desk

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವದರೊಂದಿಗೆ ದೇಶಕ್ಕೆ ಕೊಡುಗೆ

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವದರೊಂದಿಗೆ ದೇಶಕ್ಕೆ ಕೊಡುಗೆ ಕೊಪ್ಪಳ: ನಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯುವದು

AksharaTV Desk AksharaTV Desk

ಅಕ್ರಮ ಮರಳು : ಸಾರಿಗೆ ಇಲಾಖೆಯಿಂದ ವಾಹನಗಳ ಜಪ್ತಿ

ಗಂಗಾವತಿ:01 ಮಾನ್ಯ ಜಂಟಿ ಆಯುಕ್ತರು ಗುಲಬರ್ಗಾ ಇವರ ಆದೇಶದ ಮೇರೆಗೆ ಅಕ್ರಮ ಮರಳು ಸಾಗಾಣಿಕೆ ಮಾಡುವ

AksharaTV Desk AksharaTV Desk

ಮತಗಳಿಕೆಗೆ ‘ಹಿಂದೂತ್ವ’ ಅಸ್ತ್ರ: ಮೋಹನ್ ಕಾತರಕಿ ಎಲ್ಲ ವಲಯ ಬಾಧಿಸುವ ಹಿಂದೂತ್ವವಾದ: ಫಣಿರಾಜ್

ಮತಗಳಿಕೆಗೆ ‘ಹಿಂದೂತ್ವ’ ಅಸ್ತ್ರ: ಮೋಹನ್ ಕಾತರಕಿ ಎಲ್ಲ ವಲಯ ಬಾಧಿಸುವ ಹಿಂದೂತ್ವವಾದ: ಫಣಿರಾಜ್ ಕೊಪ್ಪಳ, ಮೇ

AksharaTV Desk AksharaTV Desk

ಕಿರ್ಲೋಸ್ಕರ್ ಕಂಪನಿಯಿಂದ ಬೇವಿನಹಳ್ಳಿ ಗ್ರಾಮ ಪಂಚಾಯತ್ ಕಛೇರಿಗೆ ನೂತನ ಕಟ್ಟಡ

ಕಿರ್ಲೋಸ್ಕರ್ ಕಂಪನಿಯಿಂದ ಬೇವಿನಹಳ್ಳಿ ಗ್ರಾಮ ಪಂಚಾಯತ್ ಕಛೇರಿಗೆ ನೂತನ ಕಟ್ಟಡ ಕೊಪ್ಪಳ: ತಾಲೂಕಿನ ಬೇವಿನಹಳ್ಳಿ ಗ್ರಾಮ

AksharaTV Desk AksharaTV Desk

Sponsored Content

ಪ್ರತಿಷ್ಠಿತ ಮಾತೃಭೂಮಿ ರಾಜ್ಯ ಪ್ರಶಸ್ತಿಗೆ ಮಹ್ಮದ್ ಆಸೀಫ್ ಆಯ್ಕೆ

ಕೊಪ್ಪಳ: ಕರ್ನಾಟಕ ಕಂಡ ಅದ್ಭುತ ಮತ್ತು ರಾಷ್ಟ್ರಮಟ್ಟದ ಖ್ಯಾತಿ ಗಳಿಸಿರುವ ಬೆಂಗಳೂರಿನ ಲಗ್ಗೆರೆಯ ಮಾತೃಭೂಮಿ ಯುವಕರ ಸಂಘ ತನ್ನ ಬೆಳ್ಳಿ ಮಹೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಡದ ಕಾರ್ಯಕ್ರಮದಲ್ಲಿ ಗಂಗಾವತಿಯ ಯುವ ನಾಯಕ, ಕಾಂಗ್ರೆಸ್ ಪಕ್ಷದ ರಾಜ್ಯ ಯುವ ಕಾರ್ಯದರ್ಶಿ ಮಹಮ್ಮದ್

AksharaTV Desk AksharaTV Desk

Follow Writers

AksharaTV Desk 159 Articles
- Sponsored -
Ad image